ಹಾಸನದ SP ಕಚೇರಿ ಆವರಣದಲ್ಲೇ ಪತ್ನಿಗೆ ಚೂರಿ ಚುಚ್ಚಿ ಕೊಂದ ಕಾನ್ಸ್​​ಸ್ಟೇಬಲ್​!

  • 📰 Zee News
  • ⏱ Reading Time:
  • 17 sec. here
  • 10 min. at publisher
  • 📊 Quality Score:
  • News: 38%
  • Publisher: 63%

Hassan समाचार

SP Office Premises,Police Constable,Crime News

ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಈತ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

Hassan SP office Murder : ಕೊಲೆಗಾರ ಲೋಕನಾಥ್ ಶಾಂತಿಗ್ರಾಮ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಲೋಕನಾಥ್ ಹಾಗೂ ಮಮತಾಗೆ 17 ವರ್ಷಗಳ ಹಿಂದೆ ವಿವಾಹ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು.

ಪತಿಯ ವಿರುದ್ಧ ದೂರು ನೀಡಲು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣಕ್ಕೆ ಮಮತಾ ಬಂದಿದ್ದರು. ಇದರಿಂದ ಕೋಪಿಕೊಂಡಿದ್ದ ಕಾನ್‌ಸ್ಟೇಬಲ್ ಲೋಕನಾಥ್, ಎಲ್ಲರ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮಮತಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿ ಲೋಕನಾಥ್‌ ವಿರುದ್ಧ ಮಮತಾ ಪೋಷಕರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.

SP Office Premises Police Constable Crime News Murder Karnataka Hassan SP Office Murder Police Constable Murder Murder Case

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅತ್ತಿಗೆಗೆ ಅನೈತಿಕ ಸಂಬಂಧಕ್ಕೆ ಪೀಡನೆ: ಪ್ರಶ್ನಿಸಿದ ಅಣ್ಣನನ್ನೇ ಕೊಂದ ಪಾಪಿ ತಮ್ಮCrime News: ಅಣ್ಣನನ್ನು ತಮ್ಮ ಚಾಕುವಿನಿಂದ ಇರಿದು ಕೊಂದ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
स्रोत: Zee News - 🏆 7. / 63 और पढो »

ನಟ ಯುವರಾಜ್ ಕುಮಾರ್‌ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿYuvarajkumar Divorce : ದೊಡ್ಮನೆ ಹುಡುಗ ನಟ ಯುವರಾಜ್‌ ಕುಮಾರ್‌ ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪತ್ನಿಗೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾರೆ.
स्रोत: Zee News - 🏆 7. / 63 और पढो »

ಕನ್ನಡದ ಸ್ಟಾರ್ ನಟಿಯ ಪ್ರೀತಿಗಾಗಿ ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ!?Sourav Ganguly: ಅನೇಕ ನಟರ ಪ್ರೇಮಕಥೆಗಳನ್ನು ನೀವು ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಪ್ರಸಿದ್ಧ ಕ್ರಿಕೆಟರ್‌ ಪ್ರೇಮಕಥೆಯನ್ನು ಹೇಳಲಿದ್ದೇವೆ.
स्रोत: Zee News - 🏆 7. / 63 और पढो »

Sp Singh Baghel: क्यों मोदी सरकार में दूसरी बार मंत्री बने हैं आगरा के सांसद प्रो. एसपी सिंह बघेल?, ये हैं प्रमुख कारणSp Singh Baghel News In Hindi प्रो.
स्रोत: Dainik Jagran - 🏆 10. / 53 और पढो »

ಪವನ್ ಕಲ್ಯಾಣ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು ಯಾಕೆ? ಆಕೆ ಪಡೆದ ಜೀವನಾಂಶ ಎಷ್ಟು ಗೊತ್ತಾ?Pawan Kalyan First Wife: ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸುವ ಬಹುದಿನದ ಕನಸನ್ನು ನನಸು ಮಾಡಿಕೊಂಡಿರುವ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ 3 ಮದುವೆಗಳನ್ನು ಮಾಡಿಕೊಂಡಿದ್ದಾರೆ. ಹಾಗಾದ್ರೆ ಇವರ ಮೊದಲ ಪತ್ನಿ ಯಾರು..? ಏಕೆ ವಿಚ್ಛೇದನ ಪಡೆದರು?
स्रोत: Zee News - 🏆 7. / 63 और पढो »

ಮೊದಲು ಪಂದ್ಯ, ಆಮೇಲೆ ಕಚೇರಿ… ಕ್ರಿಕೆಟ್ ಮುಗಿಸಿ ಆಫೀಸ್ ಕೆಲಸಕ್ಕೆ ಹೋಗ್ತಾರಂತೆ ಭಾರತದ ಈ ಕ್ರಿಕೆಟಿಗ!!T20 World Cup 2024: ಸೌರಭ್ ಸಾಫ್ಟ್’ವೇರ್ ಇಂಜಿನಿಯರ್. ಹೀಗಿರುವಾಗ ತನ್ನ ಕೆಲಸ ಮತ್ತು ಕ್ರಿಕೆಟ್ ಅನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವರ ಸಹೋದರಿ ನಿಧಿ ವಿವರಿಸಿದ್ದಾರೆ
स्रोत: Zee News - 🏆 7. / 63 और पढो »