PM Modi : ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದಾರೆ.ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ.Sobhita Dhulipala: ʻವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವʼ: ಟಾಲಿವುಡ್ ಬೆಡಗಿಯ ಶಾಕಿಂಗ್ ಕಮೆಂಟ್!Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!ವೃಷಭಕ್ಕೆ ಗುರು ಸಂಚಾರ..
ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದು, ಲೇಡಿಹಿಲ್ ಪ್ರದೇಶದಲ್ಲಿರುವ ಶ್ರೀನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.ವಾಹನ ಮಾರ್ಗಗಳಲ್ಲಿ ಬದಲಾವಣೆ : ಸ್ಟೇಟ್ ಬ್ಯಾಂಕ್ ನಿಂದ ಉಡುಪಿಗೆ ಹೋಗುವ ವಾಹನಗಳು ಲೇಡಿ ಗೋಶ್ಚೆನ್ - ಕ್ಲಾಕ್ ಟವರ್- ರೈಲ್ವೆ ನಿಲ್ದಾಣ ಜಂಕ್ಷನ್, ನಂದಿಗುಡ್ಡರಸ್ತೆ ಕೋಟಿ ಚೆನ್ನಯ ಸರ್ಕಲ್ - ಕಂಕನಾಡಿ ಜಂಕ್ಷನ್ ಮೂಲಕ ಚಲಿಸುತ್ತವೆ.
ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ.ಕುಂಟಿ ಕಾಲನ ಕೊಟ್ಟಾರ ಕ್ರಾಸ್ ನಿಂದ ಬರುವ ವಾಹನಗಳು ಕೆಎಸ್ಆರ್ಟಿಸಿ ಜಂಕ್ಷನ್ ಮೂಲಕ ಬಿಜೈ ಚರ್ಚಿಗೆ ತೆರಳುತ್ತವೆ.
Road Show Mangalore Countdown Police Vigilance Security Preparations Event Prime Minister Route Crowd Control Traffic Management Safety Measures Protocol Public Order
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »