ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು

  • 📰 Zee News
  • ⏱ Reading Time:
  • 75 sec. here
  • 21 min. at publisher
  • 📊 Quality Score:
  • News: 96%
  • Publisher: 63%

ನಟ ದರ್ಶನ್‌ समाचार

ದರ್ಶನ್‌ ಕೇಸ್‌,ದರ್ಶನ್‌ ಪತ್ನಿ,ರೇಣುಕಾ ಸ್ವಾಮಿ

Darshan murder case : ಇದು ನಟ ದರ್ಶನ್ ಅಂಡ್ ಗ್ಯಾಂಗ್‌ನ ಕರಾಳ ಮುಖದ ಅನಾವರಣ ಕಥೆ. ಫೆಬ್ರವರಿ 27 ರಿಂದ ಪವಿತ್ರಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದ ರೇಣುಕಾಸ್ವಾಮಿ, ಪವಿತ್ರಾ ಗೌಡ ಅಕೌಂಟ್ ಬ್ಲಾಕ್ ಮಾಡಿದ್ರು ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳಿಸಿದ್ದ.

Darshan case : ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಏನ್ ಮೇಸೆಜ್ ಮಾಡಿದ್ದ. ಕೊಲೆಗೆ ಪ್ರಮುಖ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಹಾಗಾದ್ರೆ ದರ್ಶನ್ ಗ್ಯಾಂಗ್ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ರೇಣುಕಾಸ್ವಾಮಿ ವಿಕೃತಿಯನ್ನ ಪವಿತ್ರಾ ಗೌಡ ಮೊದಲಿಗೆ ದರ್ಶನ್‌ಗೆ ಹೇಳದೆ ಪವನ್‌ಗೆ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ದರ್ಶನ್‌ಗೆ ಹೇಳಬೇಡ ಅವನು ಏನಾದ್ರು ಮಾಡಿಬಿಡ್ತಾನೆ ಎಂದಿದ್ಲಂತೆ ಪವಿತ್ರಗೌಡ. ಮನೆ ಕೆಲಸದಾತ ಪವನ್ ವಿಚಾರವನ್ನ ದರ್ಶನ್ ಗಮನಕ್ಕೆ ತಂದುಬಿಟ್ಟಿದ್ದ. ಆಮೇಲೆ ನಡೆದದ್ದೇ ಕಿಡ್ನ್ಯಾಪ್ ಪ್ಲ್ಯಾನ್, ಆ ಬಳಿಕ ಕೊಲೆ, ಡೆಡ್ ಬಾಡಿ ವಿಲೇವಾರಿ. ಮರ್ಮಾಂಗ ಫೋಟೋ ಕಳಿಸಿದ್ದಕ್ಕೆ ಆದೇ ಜಾಗಕ್ಕೆ ಟಾರ್ಗೇಟ್ ಮಾಡಿ ರಾಡ್ ನಿಂದ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ.ನಟ ದರ್ಶನ್ ಮೇಲಿನ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ‌ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ದರ್ಶನ್ ಅಭಿಮಾನಿ ರಘು ರೇಣುಕಾಸ್ವಾಮಿಯನ್ನ ಸೀದಾ ಕರ್ಕೊಂಡ್ ಬಂದು ಆರ್ ಆರ್ ನಗರದ ಶೆಡ್ ಗೆ ಬಿಟ್ಟಿದ್ದಾನೆ.

ಊಟ ಮಾಡ್ಕೋಂಡು ಊರಿಗೆ ಹೋಗ್ತಿರ್ಬೇಕು ಅಂತ ಆವಾಜ್ ಬಿಟ್ಟು ಪವಿತ್ರಾ ಜೊತೆ ದರ್ಶನ ಶೆಡ್ ನಿಂದ ಹೋಗಿದ್ರಂತೆ. ಇದಾದ ಮೇಲೆ ದರ್ಶನ ಶಿಷ್ಯರಾದ ಪವನ್, ರಘು, ಕಾರ್ತಿಲ್ ಮತ್ತಿತರು ಸೇರಿ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕಾಲು ಅಗಲಿಸಿ ಖಾಸಗಿ ಅಂಗಕ್ಕೆ ರಾಡ್ ನಿಂದ ಹಲ್ಲೆ ನಡೆಸಿ ನೆಲ ಹಾಗೂ ಗೋಡೆಗೆ ಮುಖ ಗುದ್ದಿಸಿದ್ದಾರ‌ಂತೆ. ಈ ವೇಳೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆಂದು ಆರೋಪಿಗಳು ಪೊಲೀಸ್ರ ಮುಂದೆ ಹೇಳಿದ್ದಾರೆ. ಇನ್ನೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಆರೋಪಿಗಳು ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಾಥಮಿಕ, ಪ್ರೌಢ ಶಾಲಾ ಹುದ್ದೆಗಳಿಗೆ ತಾತ್ಕಾಲಿಕ ನೇರಗುತ್ತಿಗೆ ಅಡಿ ನೇಮಕಾತಿಗೆ ಅರ್ಜಿ ಆಹ್ವಾನನಿಂಬೆ ಜ್ಯೂಸ್ ಸೇವನೆಯಿಂದ ದೇಹಕ್ಕಿದೆ ಈ ಗಂಭೀರ ಹಾನಿ! ತಿಳಿದರೆ ಶಾಕ್ ಆಗುವಿರಿ

ದರ್ಶನ್‌ ಕೇಸ್‌ ದರ್ಶನ್‌ ಪತ್ನಿ ರೇಣುಕಾ ಸ್ವಾಮಿ ಚಿತ್ರದುರ್ಗ ರೇಣುಕಾ ಸ್ವಾಮಿ ರೇಣುಕಾ ಸ್ವಾಮಿ ಹತ್ಯೆ ದರ್ಶನ್‌ ಹತ್ಯೆ ಪ್ರಕರಣ ನಟ ದರ್ಶನ್‌ ಹತ್ಯೆ ಪ್ರಕರಣ ನಟ ದರ್ಶನ್‌ ರೇಣುಕಾಸ್ವಾಮಿ ಹತ್ಯೆ Darshan Darshan Case Renuka Swamy Chitradurga Who Is Renuka Swamy Darshan Murder Case Darshan Pavithra Gowda Darshan Murder Case News Darshan News Darshan Wife Darshan Murder Video

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
स्रोत: Zee News - 🏆 7. / 63 और पढो »

Amruthadhaare Serial: ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್‌ ವಿರುದ್ಧ ಜೈದೇವ್‌ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!!ಜೈದೇವ್‌ ಮಲ್ಲಿಯನ್ನು ಇಷ್ಟವಿಲ್ಲದೆ ಮದುವೆಯಾಗಿದ್ದು, ಮೊದಲ ಮೊದಲು ಆತನಿಗೆ ಮಲ್ಲಿಯ ಮುಖ ಕಂಡರೆ ಆಗುತ್ತಿರಲಿಲ್ಲ.
स्रोत: Zee News - 🏆 7. / 63 और पढो »

ಉಡುಪಿ ಗ್ಯಾಂಗ್‌ ವಾರ್:‌ ಇದು ದೇಶಕ್ಕೆ ಕಾಂಗ್ರೆಸ್‌ ತೋರಿಸುತ್ತಿರುವ ʼಕರ್ನಾಟಕ ಮಾಡೆಲ್‌ʼ ಎಂದ ಬಿಜೆಪಿ!ಉಡುಪಿ ಗ್ಯಾಂಗ್‌ ವಾರ್‌ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
स्रोत: Zee News - 🏆 7. / 63 और पढो »

IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು?12ನೇ ಓವರ್​ನ 2ನೇ ಎಸೆತದಲ್ಲಿ ಲಾಕಿ ಫರ್ಗುಸನ್ ಕೈಯಿಂದ ಚೆಂಡು ಜಾರಿತ್ತು. ಆ ಎಸೆತವನ್ನು ಸಿಎಸ್‌ಕೆ ಬ್ಯಾಟರ್​ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆದು ಸಿಕ್ಸರ್‌ ಬಾರಿಸಿದರು.
स्रोत: Zee News - 🏆 7. / 63 और पढो »

ರಾಜ್ಯ ಸರ್ಕಾರಕ್ಕೆ ವರ್ಷಗಳ ಸಂಭ್ರಮ ಹಿನ್ನೆಲೆ ಡಿಸಿಎಂ ಡಿಕೆಶಿ ಔತಣಕೂಟ ಆಯೋಜನೆ: ಖಾದ್ಯಗಳು ಏನು?ಸದಾಶಿವನಗರದ ಡಿ.ಕೆ ಸುರೇಶ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್’ನಲ್ಲಿ ಸಚಿವರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದೆ. 50 ಜನರಿಗೆ ಬಾಡೂಟದ ವ್ಯವಸ್ಥೆ, 20 ಜನರಿಗೆ ವೆಜ್ ಊಟ ಕೂಡ ವ್ಯವಸ್ಥೆ ತಯಾರಾಗಿದೆ.
स्रोत: Zee News - 🏆 7. / 63 और पढो »

ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದ ಪೊಲೀಸರುPolice Detained Pavitra Gowda : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಬಳಿಕ ಈಗ ನಟಿ ಪವಿತ್ರಾ ಗೌಡರನ್ನು ಸಹ ವಶಕ್ಕೆ ಪಡೆದಿದ್ದಾರೆ.
स्रोत: Zee News - 🏆 7. / 63 और पढो »