Viral News: ರಸ್ತೆ ಬದಿ ನಿಂತಿದ್ದ ಆನೆ ಕಬ್ಬು ತುಂಬಿದ್ದ ಲಾರಿ ಕಂಡಿದ್ದೇ ತಡ ಓಡೋಡಿ ಬಂದು ಕಬ್ಬಿಗೆ ಬಾಯಿ ಹಾಕಿದೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗಿದೆ.Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ.. ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರಹೋಗುವುದು! ಕೀಲು ನೋವು ಸಹ ತೊಲಗುವುದುಭಾರತದ ಈ ಆಟಗಾರನೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ, ಸಚಿನ್, ಧೋನಿ ಆಸ್ತಿ ಒಟ್ಟು ಸೇರಿಸಿದ್ರೂ ಸರಿಸಮಾನ ಬರಲ್ಲ ಇವರ ಆದಾಯ!
Traffic jam on Karnataka-Tamil Nadu border: ಕಬ್ಬು ತುಂಬಿದ್ದ ಲಾರಿಯೊಂದನ್ನು ಅಡ್ಡ ಹಾಕಿ ಆನೆಯೊಂದು ಕಬ್ಬು ಕಿತ್ತು ತಿಂದಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಆಸನೂರಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಆನೆ ಕಬ್ಬು ತುಂಬಿದ್ದ ಲಾರಿ ಕಂಡಿದ್ದೇ ತಡ ಓಡೋಡಿ ಬಂದು ಕಬ್ಬಿಗೆ ಬಾಯಿ ಹಾಕಿದೆ. ಇದರಿಂದಾಗಿ ಕೆಲಕಾಲಸಮಸ್ಯೆಯೂ ಉಂಟಾಗಿದೆ. ಆನೆ ಅಡ್ಡ ಹಾಕುತ್ತಿದ್ದಂತೆ ಲಾರಿ ನಿಲ್ಲಿಸಿದ ಚಾಲಕ ಬಳಿಕ ಸ್ವಲ್ಪ ಸಮಯದ ನಂತರ ಲಾರಿ ಚಲಾಯಿಸಿದ್ದಾನೆ. ಈ ಆನೆ ದಾಂಧಲೆ ಸಾಮಾನ್ಯವಾಗಿದ್ದು, ಬಸ್ ನಲ್ಲಿದ್ದ ವ್ಯಕ್ತಿಯೊಬ್ಬರು ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.ಪ್ರತ್ಯೇಕ ಘಟನೆಯಲ್ಲಿ ಇದಕ್ಕೂ ಮೊದಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸುಮಾರು 2 ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸುಮಾರು 3 ತಾಸು ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿಯಾಗಿದೆ.
ವಾಸ್ತವವಾಗಿ, ಅತಿಭಾರ ಹೊತ್ತ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯ ದಂಡ ಪ್ರಯೋಗ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ, ಚಾಮರಾಜನಗರದ ಗಡಿಯಲ್ಲಿರುವ ಅಸನೂರಲ್ಲಿ ವಾಹನಗಳನ್ನು ತಡೆದು ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡಲಾಗುತ್ತಿದೆ. ಇದರಿಂದಾಗಿ, ಬಸ್, ಕಾರು, ಬೈಕ್ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Elephant Attack Traffic Jam On Karnataka-Tamil Nadu Border Traffic Jam Karnataka-Tamil Nadu Border
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »